ಪೋಸ್ಟ್‌ಗಳು

Lessan plan 8th

Lessan plan  https://drive.google.com/file/d/1aFLQ-RS_OANItCe6K2nRr9BC0xNhpY29/view?usp=drivesdk

ಸೇತುಬಂಧ ೮ ತರಗತಿ

ಇಮೇಜ್
 ೨೭-೭-೨೦೨೦ ರಂದು ಚಂದನ ಟಿವಿಯಲ್ಲಿ         ಪ್ರಸಾರವಾದ ಸೇತುಬಂಧ ಕಾರ್ಯಕ್ರಮ https://youtu.be/VisILQ5QPE8  

ಅಸೈನ್ಮೆಂಟ್ —10

              ಅಸೈನ್ಮೆಂಟ್ —10 ಶಿಕ್ಷಕರ ಹೆಸರು :- ಲಿಂಗರಾಜ. ಪಿ ಶಾಲೆ ಹೆಸರು ಶ್ರೀಮತಿ ದೇವೀರಮ್ಮ ಕುರುವೆತ್ತಪ್ಪ ಪ್ರೌಢ ಶಾಲೆ ಅಣಜಿ‌ ದಾವಣಗೆರೆ. ಉತ್ತರ ವಲಯ ಬೋಧಿಸುವ ವಿಷಯ :- ಕನ್ನಡ ಪ್ರಥಮ ಭಾಷೆ ಕೊವಿಡ್ -19 ವೈರಸ್ ಸೋಂಕು ಹರಡುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಮಕ್ಕಳ ಕಲಿಕೆ ಉತ್ಕೃಷ್ಟ ಗೊಳಿಸುವಲ್ಲಿ ( ಕಲಿಕಾ ಪ್ರಕ್ರಿಯೆಯಲ್ಲಿ ಸದಾ ತೊಡಗುವಂತೆ ಮಾಡಲು) ತಮ್ಮ ಸಲಹೆ ಮತ್ತು ಕಾರ್ಯ ತಂತ್ರಗಳು . 1) ಆಯಾ ತರಗತಿಗಳ ಪಠ್ಯ ಪುಸ್ತಕಗಳನ್ನು ದಿನನಿತ್ಯ ಅಭ್ಯಾಸ ಮಾಡುಲು ಹೇಳುವದು. 2) ಅಭ್ಯಾಸ ಮಾಡಿದ ಪಠ್ಯದ ಕ್ಲಿಷ್ಟಾಂಶ ಬರೆದಿಟ್ಟು ಕೊಂಡು ಶಿಕ್ಷಕರೊಂದಿಗೆ ಚರ್ಚಿಸಲು ತಿಳಿಸುವುದು. 3) ಕಂಠಪಾಠ ಪದ್ಯಗಳನ್ನು ತಪ್ಪಿಲ್ಲದಂತೆ ಯಥಾವತ್ತಾಗಿ ಬರಿಯುತ್ತಾ ಕಂಠಪಾಠ ಮಾಡಿಸುವದು. 4) ಗದ್ಯ ಪದ್ಯಗಳಲ್ಲಿ ಬರುವ ವ್ಯಾಕರಣದ ಅಂಶಗಳನ್ನು ಮನನ ಮಾಡಿಕೊಳ್ಳುವದು. 5) ನಿಗದಿತ ವೇಳಾಪಟ್ಟಿ ಸಿದ್ದಪಡಿಸಿಕೊಂಡು ಅದರಂತೆಯೇ ಪ್ರತಿದಿನ ಅಭ್ಯಾಸ ಮಾಡುವದು. 6) ಡಿ.ಡಿ ಚಂದನ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೇತುಬಂಧ ಹಾಗು ಹಲವಾರು ಶೈಕ್ಷಣಿಕ ಕಾರ್ಯಕ್ರಮ ವೀಕ್ಷಿಸಲು ಹೇಳುವದು. 7) ಯೂಟ್ಯೂಬ್ /ದೀಕ್ಷಾ / ವಿದ್ವತ್ ಮುಂತಾದ ಆ್ಯಪ್ ಗಳ ಮೂಲಕ  ಅಭ್ಯಾಸ ಮಡಲು ತಿಳಿಸುವದು. 8) ವಿದ್ಯಾರ್ಥಿಗಳು ವಾಟ್ಸ್ ಆಪ್ ಗ್ರೂಪ್ ರಚಿಸಿಕೊಂಡು ಕ್ಲಿಷ್ಟಕರವಾದ ಅಂಶಗಳನ್ನು ಚರ್ಚಿಸುವುದು. 9) ದೂರವಾಣಿ ಮ...

ಅಸೈನ್ಮೆಂಟ್ 9

              ಅಸೈನ್ಮೆಂಟ್ —9 ಶಾಲೆ ಹೆಸರು ಶ್ರೀಮತಿ ದೇವೀರಮ್ಮ ಕುರುವೆತ್ತಪ್ಪ ಪ್ರೌಢ ಶಾಲೆ ಅಣಜಿ‌ ದಾವಣಗೆರೆ. ಉತ್ತರ ವಲಯ ಬೋಧಿಸುವ ವಿಷಯ :– ಕನ್ನಡ ಪ್ರಥಮ ಭಾಷೆ ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಕುರಿತಂತೆ ಲೇಖನ         ಕಲಿಕೆ ಒಂದು ನಿರಂತರ ಪ್ರಕ್ರಿಯೆಯಾಗಿದೆ.ಶಿಕ್ಷಕರ ಸೇವಾ ಪೂರ್ವ ಹಾಗೂ ಸೇವಾನಿರತ ಶಿಕ್ಷಣ ತರಬೇತಿ ಮತ್ತು ಕೆಲಸ ನಿರ್ವಹಣೆಯ ಪರಿಸ್ಥಿತಿ ಹಾಗೂ ವಸ್ತುಸ್ಥಿತಿ ಇತ್ಯಾದಿ ವಿಷಯಗಳು ಶಿಕ್ಷಣದ ಒಟ್ಟು ಗುಣಾತ್ಮಕತೆಯ ಮೇಲೆ ಪ್ರಭಾವ ಬೀರುತ್ತದೆ.ಇಂದು ಹಲವಾರು ಅಡೆತಡೆಗಳು ಮತ್ತು ಅನಾನುಕೂಲಗಳ ಮದ್ಯ ಶಿಕ್ಷಕ ತನ್ನ ವೃತ್ತಿ ನೈಪುಣ್ಯತೆಯ ಜ್ಞಾನ ಮತ್ತು ಕೌಶಲಗಳನ್ನು ವೃದ್ದಿಸಿಕೊಂಡು ಗುಣಾತ್ಮಕ ಶಿಕ್ಷಣಕ್ಕೆ ಸಿದ್ಧನಾಗುವದು ಸವಾಲಾಗಿದೆ.       ಕಲಿಕೆಯಲ್ಲಿ ತೀವ್ರಗತಿಯಲ್ಲಿ ಬದಲಾವಣೆಗಳನ್ನು ತರವ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನ ಪಡುತ್ತಾ ತೀವ್ರ ಆರ್ಥಿಕ ಸಂಪನ್ಮೂಲದ ಕೃಢೀಕರಿಸುತ್ತದೆ‌. ಇತ್ತೀಚಿಗೆ ಶಿಕ್ಷಕರಿಗೆ ನೀಡಿದ TALP ತರಬೇತಿ ಶೈಕ್ಷಣಿಕವಾಗಿ ಶಿಕ್ಷಕರು ತಂತ್ರಜ್ಞಾನ ಬಳಸಿ ಬೋಧನೆಯನ್ನು ಆಕರ್ಷಣೆಯಗೊಳಿಸಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಸಹಾಯವಾಗಿದೆ.                        ...

ಸೇತುಬಂಧ ೯ತರಗತಿ

ಇಮೇಜ್
೩೧-೭-೨೦೨೦ ರಂದು ನಡೆದ ಸೇತುಬಂಧ ಕಾರ್ಯಕ್ರಮ. ಸೇತುಬಂಧ ೯ನೇ ತರಗತಿ ಟಿವಿ ಕಾರ್ಯಕ್ರಮ ೩.೩೦.ರಮನದ ೪ ರವರೆಗೆ *"""

ನಾನಾರ್ಥ

ನಾನಾರ್ಥ ಒಂದು ಪದಕ್ಕೆ ಇರುವ ಭಿನ್ನ ಭಿನ್ನ ಅರ್ಥಗಳನ್ನು ನಾನಾರ್ಥಗಳು ಎಂದು ಕರೆಯುತ್ತಾರೆ . ಅಡಿ   ಪಾದ  ,  ಅಳತೆ ,  ಕೆಳಗೆ ಅರಸು ಹುಡುಕು  ,  ರಾಜ  , ಅಲೆ ತೆರೆ ,  ಸುತ್ತಾಟ ಆಳು ಸೇವಕ  ,  ವೀರ  ,  ಆಳುವಿಕೆ ಉಡಿ ಮಡಿಲು  ,  ಪುಡಿಪುಡಿ ಊರು ತೊಡೆ ,  ಗ್ರಾಮ  ,  ದೃಢತೆ ಎರಗು ಮೇಲೆ ಬೀಳು  ,  ನಮಿಸು . ಒರಗು ಆಸರೆಪಡೆ ,  ಸತ್ತ ,  ಮಲಗು ಕರ ತೆರಿಗೆ ,  ಸುಂಕು ,  ಕೈ ಕರೆ ಆಹ್ವಾನ ,  ಕೂಗು ,  ಹಾಲು ಹಿಂಡು .  ಕಲೆ ಕರ್ಣ ರಾಧೇಯ  ,  ಕಿವಿ ಕಲ್ಯಾಣ ಮದುವೆ  , ಕ್ಷೇಮ , ಕಾಡು ತೊಂದರೆಕೊಡು  ,  ಅರಣ್ಯ ಕಾರು ಮಳೆ , ಹೊರಹಾಕು ( ವಾಂತಿಮಾಡು ) ,  ವಾಹನ ಕಾಲ ಸಮಯ  ,  ಯಮ ಕುಡಿ ಸೇವಿಸು  ,  ಚಿಗುರು ಕಾಲು ದೇಹದ ಭಾಗ  ,  ನಾಲ್ಕನೆ ಒಂದು ಭಾಗ ಕೂಡಿ ಕುಳಿತುಕೊಳ್ಳಿ ,  ಸೇರಿಸಿ ಕೊಬ್ಬು ನೆಣ  , ಅಹಂಕಾರ ಗತಿ ಚಲನೆ  ,  ಮೋಕ್ಷ ಗುಡಿ ಬಾವುಟ  ,  ಮಂದಿರ ತಾಳಿ ಸ್ವಲ್ಪ ನಿಧಾನಿಸು  , ಮಾಂಗಲ್ಯಸರ ತೊಡೆ ನಿವಾರಿಸು  ,  ಶರೀರದಲ್ಲಿನ ಒಂದು ಭಾಗ, ಕಾಲಿನ ಮೇಲ್ಬಾಗ. ದೊರೆ ಸಿಗುವುದು ,  ಅರಸ. ಲಭಿಸು, ದಳ ಹೂವಿನ ಪಕಳೆ ,...